ಕಾವ್ಯ ಸಂಗಾತಿ ತೀರವಿರದ ಕಡಲು ಅರುಣಾ ನರೇಂದ್ರ ಕಾವ್ಯ ಸ್ಪಂದನ ಕಣ್ಣೀರ ಕೋಡಿಯ ಲೆಕ್ಕಕರವಸ್ತ್ರ ಬರೆದಿಡುತ್ತದೆಒಡಲಾಳದ ನೋವಿನ ಲೆಕ್ಕನಿಟ್ಟುಸಿರು ಬರೆದಿಡುತ್ತದೆ*** ಹೃದಯಕ್ಕೆ ಹೃದಯ ಸ್ಪಂದಿಸಿದರೆಲೋಕ ನಾಕವಾಗುತ್ತದೆಮನಕೆ ಮನ ಮಿಡಿದರೆಮಾತು ಮೌನವಾಗುತ್ತದೆ** ಬಾಳ ದಾರಿಯಲಿನಾ ಒಂಟಿಯಾಗಿ ಅಳುವಾಗಬಾನ ಚಂದ್ರ ತಾಜೊತೆಯಾಗುವೆನೆಂದ** ನನ್ನ ಕಾವ್ಯನಿನ್ನ ನಗುವಿನಲ್ಲಿ ಹುಟ್ಟಿಚೆಂದುಟಿಯಲ್ಲಿ ಮಿಂದುಹೃದಯದಾಳದಲ್ಲಿ ಸೇರಿಕೊಳ್ಳುತ್ತದೆ ಅರುಣಾ ನರೇಂದ್ರ